Bhaskaracharya wikipedia in kannada language

  • bhaskaracharya wikipedia in kannada language
  • ಶ್ರೀ ಶಂಕರಾಚಾರ್ಯರು

    ಭಾರತದ ಸಾಂಸ್ಕ್ರತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರು ಪ್ರಮುಖರು.ಭಾರತದಲ್ಲಿ ಮಾತ್ರವಲದೆ, ಜಗತಿನ ತತ್ವ ಶಾಸ್ತ್ರದ ಇತಿಹಾದಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಹೆಸರು ಶ್ರೀ ಶಂಕರಚಾರ್ಯರದು. ಪ್ರಾಚೀನ ಕಾಲದಲ್ಲಿ ಪ್ರಯಾಣ ಮಾಡುವುದು ಅತಿ ಕಷ್ಟವಾದ ಕೆಲಸವಾಗಿದಾಗ, ಶ್ರೀ ಶಂಕರರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶಾದ್ಯಂತ ಸಂಚರಿಸಿ ಮೂವತೆರಡು ವರ್ಷಗಳಲ್ಲಿ ಜನಮವನು ಗೆದ್ದರು. ಜೀವಿತ ಕಾಲದಲ್ಲೇ ತಮ್ಮ ಮಹತ್ಸಾಧನೆಗಳಿಂದ ಮತ್ತು ಆದರ್ಶ ಜೀವನದಿಂದ ಪ್ರಸಿದ್ದಿ ಪಡೆದ ಆಚಾರ್ಯರ ಸುತ ಕಾಲಕ್ರಮದಲ್ಲಿ ದಂತಕಥೆಗಳು ಹಬ್ಬಿ , ನ್ಯೆಜವಾದ ಮತ್ತು ಐತಿಹಾಸಿಕವಾದ ವಿಷಯಗಳು ಮಾಸಲಾಗಿ ಗೋಚರಿಸುತ್ತಿವೆ. ಇದು ಎಲ್ಲ ಪ್ರಾಚೀನ ಮಹಾಪುರುಷರ ಜೀವನ ಚರಿತ್ರೆಯಲ್ಲೂ ಉಂಟಾಗಿರುವ ಸಂಗತಿ. ಆಚಾರ್ಯರ ಸಮಕಾಲೀನವಾದ ಯಾವ ಐತಿಹಸಿಕ ದಾಖಲೆಗೂ,ಗ್ರಂಥವೂ ದೊರಕಿದೆ ಇರುವುದು ನಮ್ಮ ದುರ್ದ್ಯೆವ ಆಚಾರ್ಯರ ಜೀವನವನ್ನು ತಿಳಿಸುವ ಶಂಕರ ದಿಗ್ಗ್ವಿಜಯ ಎಂಬ ಹೆಸರಿನ ಕೆಲವು ಗ್ರಂಥಗಳು ದೊರಕಿರುವುದು ನಿಜವಾದರೂ ಅವುಗಳು ಯಾವುವೂ ಶ್ರೀ ಶಂಕರರ ಸಮಕಾಲದಲ್ಲಿ ಆಥವಾ ಸಮೀಪ ಕಾಲದಲ್ಲಿ ರಚಿತವಾದವುಗಳಲ್ಲ.ಕೆಲವಂತೂ ನಾಲ್ಕಾರು ಶತಮಾನಗಳಿಂದ ಮೇಲೆ ರಚಿತವಾದ ಗ್ರಂಥಗಳು. ಆಚಾರ್ಯರ ಶಿಷ್ಯರೇ ಆಗಿದ್ದ ಪದ್ಮಪಾದರು ಶಂಕರ ದಿಗ್ವಿಜಯ ಎಂಬ ಗ್ರಂಥವನ್ನು ರಚಿಸಿದ್ದರೆಂದು ಹೇಳುತ್ತಾರೆ.ಆದರೆ ಈ